ಪಾಕ್ ಕ್ಷುಲ್ಲಕ ಆರೋಪ.. ನಿರಾಕರಿಸಿದ ಭಾರತ


ಯುದ್ಧದಲ್ಲಿ ಸೋತು ಬಾಲ ಮುದುರಿಕೊಂಡ ಪಾಕಿಸ್ತಾನ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಹಗುರವಾಗಿ ಕಾಣಲು ಪ್ರಯತ್ನಿಸುತ್ತಿದೆ. ಬಲೂಚಿಸ್ತಾನ ಖುಜ್ಜಾರ್‌ನ ಶಾಲಾ ಬಸ್‌ ಸ್ಫೋಟದಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿತ್ತು. ಪಾಕ್ ಆರೋಪವನ್ನು ಭಾರತ ಖಂಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀ‌ರ್ ಜೈಸ್ವಾಲ್, ಪಾಕಿಸ್ತಾನ ತನ್ನ ಆಂತರಿಕ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು, ವಿಶ್ವದ ಮುಂದೆ ಭಾರತವನ್ನು ದೂಷಿಸಲು ಇಂತಹ ಸುಳ್ಳು ಆರೋಪ ಮಾಡುತ್ತಿದೆ ಎಂದಿದ್ದಾರೆ.

Post a Comment

Previous Post Next Post

AD01