ಪಹಲ್ಲಾಮ್ ಭಯೋತ್ಪಾದಕ ದಾಳಿಯ ನಂತರ ಗುಪ್ತಚರ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ. ಇದೀಗ ಉಗ್ರರು ಕಾಶ್ಮೀರಿ ಪಂಡಿತರು, ಸ್ಥಳೀಯರಲ್ಲದವರು & ರೈಲ್ವೆ ಆಸ್ತಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಪಾಕ್ನ ISI ಆದೇಶದ ಮೇರೆಗೆ ದಾಳಿ ನಡೆಸಬಹುದು ಎನ್ನಲಾಗಿದೆ. ಆಯಾ ಸಮುದಾಯಗಳು, ಭದ್ರತಾ ಸಿಬ್ಬಂದಿ & RPFಗೆ ಜಾಗ್ರತೆಯಿಂದಿರುವಂತೆ ಹೇಳಲಾಗಿದೆ. ರೈಲ್ವೆ ಸಿಬ್ಬಂದಿಗೆ ಮಾರುಕಟ್ಟೆಗೆ ಹೋಗಬೇಡಿ, ಬ್ಯಾರಕ್ಗಳಿಂದ ಹೊರಗೆ ಬರಬೇಡಿ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಪಹಲ್ಲಾಮ್ ಭಯೋತ್ಪಾದಕ ದಾಳಿಯ ನಂತರ ಗುಪ್ತಚರ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ. ಇದೀಗ ಉಗ್ರರು ಕಾಶ್ಮೀರಿ ಪಂಡಿತರು, ಸ್ಥಳೀಯರಲ್ಲದವರು & ರೈಲ್ವೆ ಆಸ್ತಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಪಾಕ್ನ ISI ಆದೇಶದ ಮೇರೆಗೆ ದಾಳಿ ನಡೆಸಬಹುದು ಎನ್ನಲಾಗಿದೆ. ಆಯಾ ಸಮುದಾಯಗಳು, ಭದ್ರತಾ ಸಿಬ್ಬಂದಿ & RPFಗೆ ಜಾಗ್ರತೆಯಿಂದಿರುವಂತೆ ಹೇಳಲಾಗಿದೆ. ರೈಲ್ವೆ ಸಿಬ್ಬಂದಿಗೆ ಮಾರುಕಟ್ಟೆಗೆ ಹೋಗಬೇಡಿ, ಬ್ಯಾರಕ್ಗಳಿಂದ ಹೊರಗೆ ಬರಬೇಡಿ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
Post a Comment