J&K: ಪಹಲ್ಲಾಮ್ನ ಬೈಸರಿನ್ ಕಣಿವೆಯಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಅನೇಕರು ಭಯದಿಂದ ನಡುಗಿದರು. ಬೆಟ್ಟಗಳು ಮತ್ತು ಕಣಿವೆಗಳ ಮೂಲಕ ಓಡಿ ಒಂದು ಕಡೆ ಕುಸಿದು ಬಿದ್ದರು. ತಮ್ಮ ಕಣ್ಣೆದುರೇ ಮಕ್ಕಳು, ಪತಿ, ಬಂಧು-ಮಿತ್ರರು, ತಂದೆ-ತಾಯಿಯನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅವರನ್ನು ರಕ್ಷಿಸಲು ಬಂದ ಸೈನಿಕರನ್ನು ನೋಡಿ ಭಯಪಟ್ಟರು. ಕೊಲ್ಲಬೇಡಿ ಎಂದು ಬೇಡಿಕೊಂಡರು. ಈ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
J&K: ಪಹಲ್ಲಾಮ್ನ ಬೈಸರಿನ್ ಕಣಿವೆಯಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಅನೇಕರು ಭಯದಿಂದ ನಡುಗಿದರು. ಬೆಟ್ಟಗಳು ಮತ್ತು ಕಣಿವೆಗಳ ಮೂಲಕ ಓಡಿ ಒಂದು ಕಡೆ ಕುಸಿದು ಬಿದ್ದರು. ತಮ್ಮ ಕಣ್ಣೆದುರೇ ಮಕ್ಕಳು, ಪತಿ, ಬಂಧು-ಮಿತ್ರರು, ತಂದೆ-ತಾಯಿಯನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅವರನ್ನು ರಕ್ಷಿಸಲು ಬಂದ ಸೈನಿಕರನ್ನು ನೋಡಿ ಭಯಪಟ್ಟರು. ಕೊಲ್ಲಬೇಡಿ ಎಂದು ಬೇಡಿಕೊಂಡರು. ಈ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Post a Comment