ಪಹಲ್ಲಾಮ್ನಲ್ಲಿ ನಡೆದ ಭೀಕರ ಉಗ್ರರ ದಾಳಿ ಹಿನ್ನಲೆ ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ದೆಹಲಿಗೆ ಇಂದು ಬೆಳಗ್ಗೆ ವಾಪಾಸ್ಸಾಗಿದ್ದಾರೆ. ಏರ್ಪೋರ್ಟ್ಗೆ ಬಂದಿಳಿದ ತಕ್ಷಣ ಅಲ್ಲಿಯೇ ಸಭೆ ನಡೆಸಿದ ಮೋದಿ, ಘಟನೆ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ವಿದೇಶಾಂಗ ಕಾರ್ಯದರ್ಶಿಗಳಿಂದ ಸಂಕ್ಷಿಪ್ತವಾಗಿ ವಿವರಣೆ ಪಡೆದುಕೊಂಡಿದ್ದಾರೆ. ದೊಡ್ಡ ಮಟ್ಟದ ದಾಳಿ ಇದಾಗಿರುವ ಕಾರಣ ಭಾರತ ಕೂಡ ತಕ್ಕ ಉತ್ತರ ನೀಡಬೇಕಿದೆ.
ಪಹಲ್ಲಾಮ್ನಲ್ಲಿ ನಡೆದ ಭೀಕರ ಉಗ್ರರ ದಾಳಿ ಹಿನ್ನಲೆ ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ದೆಹಲಿಗೆ ಇಂದು ಬೆಳಗ್ಗೆ ವಾಪಾಸ್ಸಾಗಿದ್ದಾರೆ. ಏರ್ಪೋರ್ಟ್ಗೆ ಬಂದಿಳಿದ ತಕ್ಷಣ ಅಲ್ಲಿಯೇ ಸಭೆ ನಡೆಸಿದ ಮೋದಿ, ಘಟನೆ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ವಿದೇಶಾಂಗ ಕಾರ್ಯದರ್ಶಿಗಳಿಂದ ಸಂಕ್ಷಿಪ್ತವಾಗಿ ವಿವರಣೆ ಪಡೆದುಕೊಂಡಿದ್ದಾರೆ. ದೊಡ್ಡ ಮಟ್ಟದ ದಾಳಿ ಇದಾಗಿರುವ ಕಾರಣ ಭಾರತ ಕೂಡ ತಕ್ಕ ಉತ್ತರ ನೀಡಬೇಕಿದೆ.
Post a Comment